More
ಏಜೆನ್ಸೀಸ್
ಕೂತಹಲ ಕೆರಳಿಸಿರುವ ದೇಶದ ರಾಜಧಾನಿ ದಿಲ್ಲಿ ವಿಧಾನ ಸಭೆ ಚುನಾವಣೆಗೆ ಬೆಳಗ್ಗೆ ಮತದಾನ ಆರಂಭವಾಗಿದ್ದು, ಕೊರೆಯುವ ಚಳಿ ನಡುವೆಯೇ ಮತದಾನ ನಡೆಯುತ್ತಿದೆ.
ಏಜೆನ್ಸೀಸ್
ವಿಎಚ್ಪಿ ನಾಯಕ ಪ್ರವೀಣ್ ತೊಗಾಡಿಯಾಗೆ ಬೆಂಗಳೂರು ನಗರ ಪ್ರವೇಶ ನಿಷೇಧಿಸಿರುವುದರಿಂದ "ವಿರಾಟ ಹಿಂದು ಸಮಾವೇಶ''ದಲ್ಲಿ ಅವರ ಭಾಷಣದ ವಿಡಿಯೋದ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿದೆ.
ಏಜೆನ್ಸೀಸ್
ತಮ್ಮ ವಿರೋಧಿ ಬಣದ ಇಬ್ಬರು ಸಚಿವರನ್ನು ವಜಾಗೊಳಿಸುವ ಮೂಲಕ ಪಕ್ಷದ ಹೈಕಮಾಂಡ್ ವಿರುದ್ಧ ತಿರುಗಿ ಬಿದ್ದಿರುವ ಬಿಹಾರ ಸಿಎಂ ಜೀತನ್ರಾಂ ಮಾಂಜಿ, ಮಧ್ಯಾಹ್ನ ಸಂಪುಟ ಸಭೆ ಕರೆದಿದ್ದಾರೆ.