(Translated by https://www.hiragana.jp/)
Bengaluru rural:Latest Bengaluru rural News & Updates, Bengaluru rural Photos & Images | Prajavani
ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ದೊಡ್ಡಬಳ್ಳಾಪುರ | ₹240ಕ್ಕೆ ಜಿಗಿದ ಬೀನ್ಸ್‌: ದುಬಾರಿಯಾದ ಕೊತ್ತಂಬರಿ, ಮೂಲಂಗಿ

ಏಪ್ರಿಲ್‌ನಲ್ಲಿ ದುಬಾರಿಯಾಗಿದ್ದ ಬೀನ್ಸ್‌ ಮತ್ತೆ ದ್ವಿ ಶತಕ ಭಾರಿಸಿ ₹250ರತ್ತ ಮುನ್ನಗುತ್ತಿದೆ. ತರಕಾರಿಗಳಲ್ಲಿಯೇ ಕಡಿಮೆ ಬೆಲೆ ಸಿಗುತ್ತಿದ್ದ ಮೂಲಂಗಿ ₹80ಕ್ಕೆ ಏರಿಕೆಯಾಗಿದ್ದು, ಕೊತ್ತಂಬರಿ ಮತ್ತು ದಂಟಿನ ಸೊಪ್ಪು ಕೂಡ‌ ಬೆಲೆ ಏರಿಕೆಯ ಸ್ಪರ್ಧೆಗೆ ಇಳಿದಿವೆ.
Last Updated 28 ಮೇ 2024, 6:42 IST
ದೊಡ್ಡಬಳ್ಳಾಪುರ | ₹240ಕ್ಕೆ ಜಿಗಿದ ಬೀನ್ಸ್‌: ದುಬಾರಿಯಾದ ಕೊತ್ತಂಬರಿ, ಮೂಲಂಗಿ

ದೇವನಹಳ್ಳಿ | ದೀಪೋತ್ಸವ: ಹೂವಿನ ಬುಟ್ಟಿಗಳಿಗೆ ಬೇಡಿಕೆ

ವಿಜಯಪುರ ಪಟ್ಟಣದಲ್ಲಿ ಮೇ 28ರಂದು ನಡೆಯಲಿರುವ ಗ್ರಾಮದೇವತೆ ಗಂಗಾತಾಯಿ ಜಾತ್ರಾ ಮಹೋತ್ಸವದ ಅಂಗವಾಗಿ ತಂಬಿಟ್ಟಿನ ದೀಪ ಇರಿಸುವ ಹೂವಿನ ಬುಟ್ಟಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅವುಗಳ ಬೆಲೆಯೂ ಏರಿಕೆಯಾಗಿದೆ.
Last Updated 28 ಮೇ 2024, 6:39 IST
ದೇವನಹಳ್ಳಿ | ದೀಪೋತ್ಸವ: ಹೂವಿನ ಬುಟ್ಟಿಗಳಿಗೆ ಬೇಡಿಕೆ

ಹೊಸಕೋಟೆ: ರಸ್ತೆ ದಾಟಲು ಜೀವದ ಹಂಗು ತೊರಯಬೇಕು

ಬೆಂಗಳೂರು‌–ಚನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನೇ ದಿನೇ ವಾಹನ ಸಂಚಾರ ಹೆಚ್ಚಾಗುತ್ತಿದ್ದು, ರಸ್ತೆ ಸಮೀಪ ಬರುವ ಗ್ರಾಮಗಳ ಗ್ರಾಮಸ್ಥರು ಪ್ರಾಣವನ್ನು ಅಂಗೈನಲ್ಲಿ ಇಟ್ಟುಕೊಂಡು ರಸ್ತೆ ದಾಟಬೇಕಿದೆ.
Last Updated 27 ಮೇ 2024, 5:34 IST
ಹೊಸಕೋಟೆ: ರಸ್ತೆ ದಾಟಲು ಜೀವದ ಹಂಗು ತೊರಯಬೇಕು

ದೇವನಹಳ್ಳಿ: ಯಂತ್ರೋಪಕರಣ ಕೊರತೆ; ವ್ಯವಸಾಯಕ್ಕೆ ಅಡ್ಡಿ

ಮುಂಗಾರು ಪೂರ್ವದ ಹದ ಮಳೆಗೆ ದೇವನಹಳ್ಳಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗೆ ಗರಿಗೆದರಲು ಕೃಷಿ ಯಂತ್ರೋಪಕರಣ ಕೊರತೆ ಅಡ್ಡಿಯಾಗಿದೆ.
Last Updated 27 ಮೇ 2024, 5:16 IST
ದೇವನಹಳ್ಳಿ: ಯಂತ್ರೋಪಕರಣ ಕೊರತೆ; ವ್ಯವಸಾಯಕ್ಕೆ ಅಡ್ಡಿ

ದೊಡ್ಡಬಳ್ಳಾಪುರ: ಮೇ 27ಕ್ಕೆ ‘ಹೋರಾಟದ ನಡಿಗೆ ಹಾಸನದ ಕಡೆಗೆ’

ಪ್ರಜಲ್‌ ರೇವಣ್ಣ ಬಂಧನಕ್ಕೆ ಒತ್ತಾಯ
Last Updated 25 ಮೇ 2024, 15:38 IST
ದೊಡ್ಡಬಳ್ಳಾಪುರ: ಮೇ 27ಕ್ಕೆ ‘ಹೋರಾಟದ ನಡಿಗೆ ಹಾಸನದ ಕಡೆಗೆ’

ಆನೇಕಲ್ | ಕಾಸು‌ ಕೊಟ್ಟು ಪೊರೆಕೆಯಲ್ಲಿ ಹೊಡೆಸಿಕೊಂಡರು

ಆನೇಕಲ್‌ನಲ್ಲಿ ಶ್ರದ್ಧಾ,ಭಕ್ತಿಯ ‘ಕೋಟೆ ಜಗಳ’
Last Updated 25 ಮೇ 2024, 15:19 IST
ಆನೇಕಲ್ | ಕಾಸು‌ ಕೊಟ್ಟು ಪೊರೆಕೆಯಲ್ಲಿ ಹೊಡೆಸಿಕೊಂಡರು

ದೊಡ್ಡಬಳ್ಳಾಪುರ | ನಾಗರಕೆರೆಗೆ ಹೊಸ ರೂಪ: ತೇಲುವ ದೀಪಗಳು, ಕಾರಂಜಿ ಅತ್ಯಾಕರ್ಷಕ

* ಕಣ್ಮನ ಸೆಳೆಯುವ ನೋಟ
Last Updated 24 ಮೇ 2024, 4:28 IST
ದೊಡ್ಡಬಳ್ಳಾಪುರ | ನಾಗರಕೆರೆಗೆ ಹೊಸ ರೂಪ: ತೇಲುವ ದೀಪಗಳು, ಕಾರಂಜಿ ಅತ್ಯಾಕರ್ಷಕ
ADVERTISEMENT

ನೆಲಮಂಗಲ | ರಸ್ತೆ ಬದಿ ಅಂಗಡಿಗಳ ತೆರವು

ವಾಹನ ದಟ್ಟಣೆ ಉಂಟಾಗುತ್ತದೆ ಎಂದು ರಸ್ತೆ ಬದಿ ವ್ಯಾಪಾರಿಗಳನ್ನು ಹಾಗೂ ಅಂಗಡಿಗಳ ಮಾಲೀಕರು ಮಾಡಿಕೊಂಡಿದ್ದ ಒತ್ತುವರಿಯನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.
Last Updated 24 ಮೇ 2024, 0:19 IST
ನೆಲಮಂಗಲ | ರಸ್ತೆ ಬದಿ ಅಂಗಡಿಗಳ ತೆರವು

ವಿಜಯಪುರ ಪಟ್ಟಣಕ್ಕೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು

ವಿಜಯಪುರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪುರಸಭೆಯಿಂದ ಗುರುವಾರ 14 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.
Last Updated 23 ಮೇ 2024, 13:59 IST
ವಿಜಯಪುರ ಪಟ್ಟಣಕ್ಕೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು

’ಪ್ರಜಾವಾಣಿ‘ ವರದಿ ಪರಿಣಾಮ| ಪ್ರಯಾಣಿಕರ ಪಿಕ್‌ ಅಪ್‌ ಶುಲ್ಕ ತಾತ್ಕಾಲಿಕ ರದ್ದು

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ಗಳ ಆಗಮನ ದ್ವಾರದ (ಅರೈವಲ್‌ ಗೇಟ್‌) ಬಳಿಯ ಪಿಕ್‌ ಅಪ್‌ ಪಾಯಿಂಟ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲು ಟ್ಯಾಕ್ಸಿಗಳಿಗೆ ವಿಧಿಸಲಾಗಿದ್ದ ₹150 ಪಿಕ್‌ ಅಪ್‌ ಶುಲ್ಕವನ್ನು ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ತಾತ್ಕಾಲಿಕವಾಗಿ
Last Updated 23 ಮೇ 2024, 0:32 IST
’ಪ್ರಜಾವಾಣಿ‘ ವರದಿ ಪರಿಣಾಮ| ಪ್ರಯಾಣಿಕರ ಪಿಕ್‌ ಅಪ್‌ ಶುಲ್ಕ ತಾತ್ಕಾಲಿಕ ರದ್ದು
ADVERTISEMENT