(Translated by https://www.hiragana.jp/)
ಹೆಚ್ಚು ಓದಿದ ಸುದ್ದಿ
ಸೋಮವಾರ, 29 ಜುಲೈ 2024
×
ADVERTISEMENT
ಈ ಕ್ಷಣ :

ಹೆಚ್ಚು ಓದಿದ ಸುದ್ದಿ

ADVERTISEMENT

‌ಜೈಪುರದಿಂದ ಬೆಂಗಳೂರು ಹೋಟೆಲ್‌ಗಳಿಗೆ ನಾಯಿಮಾಂಸ ಪೂರೈಕೆ ಆರೋ‍ಪ: ‌FIR ದಾಖಲು

ಜೈಪುರದಿಂದ ನಗರಕ್ಕೆ ರೈಲಿನಲ್ಲಿ ತಂದಿದ್ದ 4,500 ಕೆ.ಜಿ ಮಾಂಸ * ರಾಜಸ್ಥಾನ ವ್ಯಕ್ತಿ ವಿರುದ್ಧ ಪ್ರಕರಣ
Last Updated 27 ಜುಲೈ 2024, 16:06 IST
‌ಜೈಪುರದಿಂದ ಬೆಂಗಳೂರು ಹೋಟೆಲ್‌ಗಳಿಗೆ ನಾಯಿಮಾಂಸ ಪೂರೈಕೆ ಆರೋ‍ಪ: ‌FIR ದಾಖಲು

ಮೇಘಾಲಯದ ರಾಜ್ಯಪಾಲರಾಗಿ ಮೈಸೂರಿನ ವಿಜಯಶಂಕರ್ ನೇಮಕ:BSY, HDK ಸೇರಿ ಗಣ್ಯರ ಶುಭಾಶಯ

ಮೇಘಾಲಯದ ನೂತನ ರಾಜ್ಯಪಾಲರಾಗಿ ಮೈಸೂರಿನ ಮಾಜಿ ಸಂಸದ ಸಿ.ಎಚ್.​ ವಿಜಯಶಂಕರ್ ನೇಮಕಗೊಂಡಿದ್ದಾರೆ. ವಿಜಯಶಂಕರ್ ಅವರು ಹುಣಸೂರು ಕ್ಷೇತ್ರದ ಶಾಸಕ ಹಾಗೂ ಮೈಸೂರಿನ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ.
Last Updated 28 ಜುಲೈ 2024, 5:00 IST
ಮೇಘಾಲಯದ ರಾಜ್ಯಪಾಲರಾಗಿ ಮೈಸೂರಿನ ವಿಜಯಶಂಕರ್ ನೇಮಕ:BSY, HDK ಸೇರಿ ಗಣ್ಯರ ಶುಭಾಶಯ

ಚಿನಕುರುಳಿ: 28 ಜುಲೈ 2024 ಭಾನುವಾರ

ಚಿನಕುರುಳಿ: 28 ಜುಲೈ 2024 ಭಾನುವಾರ
Last Updated 27 ಜುಲೈ 2024, 19:35 IST
ಚಿನಕುರುಳಿ: 28 ಜುಲೈ 2024 ಭಾನುವಾರ

ಪಿಂಚಣಿ ನೌಕರನ ಹಕ್ಕು; ಉದಾರ ಕೊಡುಗೆ ಅಲ್ಲ: ಸುಪ್ರೀಂ ಕೋರ್ಟ್

ಪಿಂಚಣಿಯು ನೌಕರನಿಗೆ ನಿವೃತ್ತಿನ ನಂತರದಲ್ಲಿ ಸಿಗುವ ಹಕ್ಕು; ಅದು ಉದಾರ ಕೊಡುಗೆ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಸಂಬಂಧಪಟ್ಟ ನಿಯಮಗಳು ಅಥವಾ ಯೋಜನೆಯ ಅಡಿಯಲ್ಲಿ ಅವಕಾಶ ಇದ್ದರೆ ಮಾತ್ರ ಪಿಂಚಣಿಯನ್ನು ಕೇಳಬಹುದು ಎಂದು ಅದು ಸ್ಪಷ್ಟಪಡಿಸಿದೆ.
Last Updated 27 ಜುಲೈ 2024, 15:05 IST
ಪಿಂಚಣಿ ನೌಕರನ ಹಕ್ಕು; ಉದಾರ ಕೊಡುಗೆ ಅಲ್ಲ: ಸುಪ್ರೀಂ ಕೋರ್ಟ್

ಪ್ರಗತಿಪರ ರೈತರ ಯಶೋಗಾಥೆ: ಕೆಂಪು ಸೊಳೆ ಹಲಸು ಅರಸುತ್ತಾ..

ಇದು ಪ್ರಗತಿಪರ ರೈತರ ಯಶೋಗಾಥೆ. ಅನಂತಮೂರ್ತಿ ಅವರು ಅಪರೂಪದ ಹಲಸು ತಳಿಗಳ ಸಂರಕ್ಷಣೆ ಮತ್ತು ಕಸಿ ಮೂಲಕ ಮಹತ್ತರ ಕಾಯಕದಲ್ಲಿ ತೊಡಗಿದ್ದಾರೆ. ಇವರ ತೋಟದಲ್ಲಿ 24ಕ್ಕೂ ಹೆಚ್ಚು ತಳಿಯ ಹಲಸಿನ ಮರಗಳಿವೆ. ಹಳದಿ ಬಣ್ಣದ ಸೊಳೆಯ ರುದ್ರಾಕ್ಷಿ ತಳಿ ಹಲಸಿಗೆ ಪೇಟೆಂಟ್‌ ಕೂಡ ಪಡೆದಿದ್ದಾರೆ.
Last Updated 27 ಜುಲೈ 2024, 23:30 IST
ಪ್ರಗತಿಪರ ರೈತರ ಯಶೋಗಾಥೆ: ಕೆಂಪು ಸೊಳೆ ಹಲಸು ಅರಸುತ್ತಾ..

ವಾರ ಭವಿಷ್ಯ: ಈ ರಾಶಿಯವರಿಗೆ ಸಂಗಾತಿಯ ಹಿತಾಸಕ್ತಿಗಳಿಗಾಗಿ ಹಣ ಖರ್ಚಾಗುತ್ತದೆ

28 ಜುಲೈ 2024ರಿಂದ 3 ಆಗಸ್ಟ್‌ 2024ರವರೆಗೆ
Last Updated 27 ಜುಲೈ 2024, 23:30 IST
ವಾರ ಭವಿಷ್ಯ: ಈ ರಾಶಿಯವರಿಗೆ ಸಂಗಾತಿಯ ಹಿತಾಸಕ್ತಿಗಳಿಗಾಗಿ ಹಣ ಖರ್ಚಾಗುತ್ತದೆ

ದಿನ ಭವಿಷ್ಯ: ಧೈರ್ಯ ಹಾಗೂ ಅಚಲ ಮನಸ್ಥಿತಿಯಿಂದ ಕಾರ್ಯೋನ್ಮುಖರಾಗಿ

ದಿನ ಭವಿಷ್ಯ: 28 ಜುಲೈ 2024 ಭಾನುವಾರ
Last Updated 27 ಜುಲೈ 2024, 23:34 IST
ದಿನ ಭವಿಷ್ಯ: ಧೈರ್ಯ ಹಾಗೂ ಅಚಲ ಮನಸ್ಥಿತಿಯಿಂದ ಕಾರ್ಯೋನ್ಮುಖರಾಗಿ
ADVERTISEMENT

ವಾಲ್ಮೀಕಿ ನಿಗಮದ ಹಗರಣ: ಕೂಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ– ರಮೇಶ ಜಾರಕಿಹೊಳಿ

ಡಿ.ಕೆ.ಶಿವಕುಮಾರ್‌ಗೆ ಸಿ.ಡಿ ಶಿವು ಎಂದ ರಮೇಶ ಜಾರಕಿಹೊಳಿ
Last Updated 28 ಜುಲೈ 2024, 12:44 IST
ವಾಲ್ಮೀಕಿ ನಿಗಮದ ಹಗರಣ: ಕೂಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ– ರಮೇಶ ಜಾರಕಿಹೊಳಿ

ಮೈಸೂರು | ಅತಿಥಿ ಗೃಹದ ಬಾಗಿಲಿಗೆ ಬೀಗ: ಕೇಂದ್ರ ಸಚಿವ ಕುಮಾರಸ್ವಾಮಿಗೆ ಮುಜುಗರ

ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ‌. ಕುಮಾರಸ್ವಾಮಿ ಅವರು ಲಘು ವಿಶ್ರಾಂತಿ ಪಡೆಯಲೆಂದು ಹೋಗಿದ್ದಾಗ ಸರ್ಕಾರಿ ಅತಿಥಿ ಗೃಹದ ಬಾಗಿಲು ಹಾಕಿದ್ದ ಘಟನೆ ಭಾನುವಾರ ನಡೆದಿದೆ. ಇದರಿಂದ ಸಚಿವರು ಮುಜುಗರ ಅನುಭವಿಸಿದರು.
Last Updated 28 ಜುಲೈ 2024, 8:51 IST
ಮೈಸೂರು | ಅತಿಥಿ ಗೃಹದ ಬಾಗಿಲಿಗೆ ಬೀಗ: ಕೇಂದ್ರ ಸಚಿವ ಕುಮಾರಸ್ವಾಮಿಗೆ ಮುಜುಗರ

ಭಾರತಕ್ಕೆ ಅಕ್ರಮ ಪ್ರವೇಶ ಮಾಡುವುದು ಹೇಗೆ? ವಿಡಿಯೊ ಹಂಚಿಕೊಂಡ ಬಾಂಗ್ಲಾ ಯುಟ್ಯೂಬರ್

ಬಾಂಗ್ಲಾದೇಶದಿಂದ ಭಾರತಕ್ಕೆ ಹೇಗೆ ಅನಧಿಕೃತವಾಗಿ ಸುಲಭವಾಗಿ ಪ್ರವೇಶಿಸಬಹುದು ಎನ್ನುವ ಕುರಿತು ಬಾಂಗ್ಲಾ ಯುಟ್ಯೂಬರ್‌ ಮಾಡಿದ್ದ ವಿಡಿಯೊವೊಂದು ಸಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
Last Updated 28 ಜುಲೈ 2024, 12:44 IST
ಭಾರತಕ್ಕೆ ಅಕ್ರಮ ಪ್ರವೇಶ ಮಾಡುವುದು ಹೇಗೆ? ವಿಡಿಯೊ ಹಂಚಿಕೊಂಡ ಬಾಂಗ್ಲಾ ಯುಟ್ಯೂಬರ್
ADVERTISEMENT