(Translated by https://www.hiragana.jp/)
Udupi:Latest Udupi News & Updates, Udupi Photos & Images | Prajavani
ಮಂಗಳವಾರ, 3 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

ಉಡುಪಿ

ADVERTISEMENT

ಉಡುಪಿ: ಮೀನುಗಾರರಿಗೆ ಬರೆ ಎಳೆದ ತೂಫಾನ್‌

ಟ್ರಾಲಿಂಗ್‌ ನಿಷೇಧ ತೆರವಾಗಿ ಒಂದು ತಿಂಗಳಾದರೂ ಚುರುಕುಗೊಳ್ಳದ ಮೀನುಗಾರಿಕೆ
Last Updated 3 ಸೆಪ್ಟೆಂಬರ್ 2024, 6:24 IST
ಉಡುಪಿ: ಮೀನುಗಾರರಿಗೆ ಬರೆ ಎಳೆದ ತೂಫಾನ್‌

ಪಾದೂರಿನಲ್ಲಿ ಜಲ್ಲಿ ಕ್ರಷರ್ ನಿರ್ಮಾಣ ಬೇಡ: ಗ್ರಾಮಸ್ಥರ ವಿರೋಧ

ಪಾದೂರು ಗ್ರಾಮದಲ್ಲಿ ಜಲ್ಲಿ ಕ್ರಷರ್ ನಿರ್ಮಾಣವಾಗಬಾರದು. ಇದರಿಂದ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಮಜೂರು ಗ್ರಾಮಸ್ಥರು ಇಲ್ಲಿನ ಜಲಂಚಾರು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಆಗ್ರಹಿಸಿದರು.
Last Updated 3 ಸೆಪ್ಟೆಂಬರ್ 2024, 2:34 IST
ಪಾದೂರಿನಲ್ಲಿ ಜಲ್ಲಿ ಕ್ರಷರ್ ನಿರ್ಮಾಣ ಬೇಡ: ಗ್ರಾಮಸ್ಥರ ವಿರೋಧ

ಹೆಬ್ರಿ: ಡಿಜಿಟಲ್ ಗ್ರಂಥಾಲಯ, ಅರಿವು ಕೇಂದ್ರಕ್ಕೆ ಚಾಲನೆ

ಅಧಿಕಾರಿಗಳು ಬಡವರನ್ನು ಸತಾಯಿಸಿದೆ 94ಸಿ ಅರ್ಜಿ ವಿಲೇವಾರಿ ಮಾಡಲು ಹಲವು ಬಾರಿ ಸೂಚನೆ ನೀಡಿದ್ದರೂ, ನೆಪ ಹೇಳಿ ಮುಂದೂಡುತ್ತಿದ್ದಾರೆ. ಗಣೇಶ ಚತುರ್ಥಿ ಮುಗಿದ ಬಳಿಕ ಜಿಲ್ಲಾಧಿಕಾರಿ ನೇತೃತ್ವದಲ್ಲಿ 94ಸಿ ಅರ್ಜಿ ವಿಲೇವಾರಿಗಾಗಿ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುವುದು ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು
Last Updated 2 ಸೆಪ್ಟೆಂಬರ್ 2024, 14:18 IST
ಹೆಬ್ರಿ: ಡಿಜಿಟಲ್ ಗ್ರಂಥಾಲಯ, ಅರಿವು ಕೇಂದ್ರಕ್ಕೆ ಚಾಲನೆ

ಉಡುಪಿ ಎಪಿಎಂಸಿ: ಅವ್ಯವಸ್ಥೆಗಳ ಆಗರ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಮೂಲ ಸೌಕರ್ಯ ಕೊರತೆ: ವರ್ತಕರ ಗೋಳು
Last Updated 2 ಸೆಪ್ಟೆಂಬರ್ 2024, 5:54 IST
ಉಡುಪಿ ಎಪಿಎಂಸಿ: ಅವ್ಯವಸ್ಥೆಗಳ ಆಗರ

ಕೃಷ್ಣನ ಸಂದೇಶ ಬದುಕಿನಲ್ಲಿ ಅಳವಡಿಸಿಕೊಳ್ಳಿ: ಕೇರಳ ರಾಜ್ಯಪಾಲ ಸಲಹೆ

ಶ್ರೀಕೃಷ್ಣ ಮಾಸೋತ್ಸವ ಸಮಾರೋಪದಲ್ಲಿ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಸಲಹೆ
Last Updated 2 ಸೆಪ್ಟೆಂಬರ್ 2024, 4:16 IST
ಕೃಷ್ಣನ ಸಂದೇಶ ಬದುಕಿನಲ್ಲಿ ಅಳವಡಿಸಿಕೊಳ್ಳಿ: ಕೇರಳ ರಾಜ್ಯಪಾಲ ಸಲಹೆ

ತಪ್ಪು ಕೆಲಸ ಮಾಡುತ್ತಿರುವ ಕಾಂಗ್ರೆಸ್‌ ನಾಯಕರು: ಕೋಟ ಶ್ರೀನಿವಾಸ ಪೂಜಾರಿ

ಬ್ರಹ್ಮಾವರ: ಬಿಜೆಪಿ ನಾಯಕರಿಗೆ ಅಭಿನಂದನಾ ಸಮಾರಂಭ
Last Updated 2 ಸೆಪ್ಟೆಂಬರ್ 2024, 3:30 IST
ತಪ್ಪು ಕೆಲಸ ಮಾಡುತ್ತಿರುವ ಕಾಂಗ್ರೆಸ್‌ ನಾಯಕರು: ಕೋಟ ಶ್ರೀನಿವಾಸ ಪೂಜಾರಿ

ಹಿಂದುಳಿದ 25 ಕುಟುಂಬದವರಿಗೆ ಮನೆ: ಸಮಾನ ಮನಸ್ಕರ ತಂಡದಿಂದ ಮಾನವೀಯ ಕಾರ್ಯ

ಕುಕ್ಕೆಹಳ್ಳಿಯಲ್ಲಿ 25ನೇ ಮನೆ ಹಸ್ತಾಂತರಿಸಿ ಸಂತೋಷ ಹೆಗ್ಡೆ
Last Updated 2 ಸೆಪ್ಟೆಂಬರ್ 2024, 3:29 IST
ಹಿಂದುಳಿದ 25 ಕುಟುಂಬದವರಿಗೆ ಮನೆ: ಸಮಾನ ಮನಸ್ಕರ ತಂಡದಿಂದ ಮಾನವೀಯ ಕಾರ್ಯ
ADVERTISEMENT

ಭ್ರಷ್ಟಾಚಾರವು ಸಮಾಜದ ಬಹುದೊಡ್ಡ ಪಿಡುಗು: ಸಂತೋಷ್ ಹೆಗ್ಡೆ

ವಿದ್ಯಾರ್ಥಿಗಳ ‘ಮಾರ್ಗದರ್ಶನ ಕಾರ್ಯಕ್ರಮ’ ಉದ್ಘಾಟನೆ
Last Updated 1 ಸೆಪ್ಟೆಂಬರ್ 2024, 16:30 IST
ಭ್ರಷ್ಟಾಚಾರವು ಸಮಾಜದ ಬಹುದೊಡ್ಡ ಪಿಡುಗು: ಸಂತೋಷ್ ಹೆಗ್ಡೆ

ಗ್ಯಾರಂಟಿ ಯೋಜನೆ: ಅಧ್ಯಕ್ಷರಾಗಿ ಶಂಕರ ಶೇರಿಗಾರ್‌

ಹೆಬ್ರಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಶಂಕರ ಶೇರಿಗಾರ್‌  
Last Updated 1 ಸೆಪ್ಟೆಂಬರ್ 2024, 13:35 IST
ಗ್ಯಾರಂಟಿ ಯೋಜನೆ: ಅಧ್ಯಕ್ಷರಾಗಿ ಶಂಕರ ಶೇರಿಗಾರ್‌

‘ಪ್ರಜಾಪ್ರಭುತ್ವ ದಿನದಂದು ಮಾನವ ಸರಪಳಿ’

ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅಧ್ಯಕ್ಷತೆಯಲ್ಲಿ ಸಭೆ
Last Updated 1 ಸೆಪ್ಟೆಂಬರ್ 2024, 3:10 IST
‘ಪ್ರಜಾಪ್ರಭುತ್ವ ದಿನದಂದು ಮಾನವ ಸರಪಳಿ’
ADVERTISEMENT